ದಾವಣಗೆರೆ: ಶಂಕರ ನಾಗ್ ಜನ್ಮದಿನಾಚರಣೆ ಫುಟ್ ಪಾತ್ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಕೋವಿಡ್ ಲಸಿಕೆ ಕುರಿತು ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ರಾಜ್ಯೋತ್ಸವ: ಸಚಿವರಿಂದ ಧ್ವಜಾರೋಹಣ ಸಂಸ್ಕಾರದಿಂದ ಉತ್ತಮ ಬದುಕು ಸಾಧ್ಯ ಹೊಲದಲ್ಲೇ ಕೊಳೆತ ಈರುಳ್ಳಿ; ನಷ್ಟದಲ್ಲಿ ರೈತರು ದೇಶದಲ್ಲಿ ಡ್ರಗ್ಸ್ ಜಿಹಾದ್: ಪ್ರಮೋದ್ ಮುತಾಲಿಕ್ ಪ್ರವಾಹಕ್ಕೆ ಸಿಲುಕಿದ ವಾನರಗಳು ಚನ್ನಗಿರಿಯಲ್ಲಿ ಕೊರೋನಾ: ಅಮಾನವೀಯ ಶವಸಂಸ್ಕಾರ..! ಹೊನ್ನಾಳಿಯಲ್ಲಿ ಎಸಿ ಕಚೇರಿ
ಮಾಲ್ಗುಡಿ ಡೇಸ್ನಂತಹ ಅದ್ಭುತ ಧಾರಾವಾಹಿ ಮೂಲಕ ಶಂಕರನಾಗ್ ಮನೆ ಮಾತಾಗಿದ್ದರು. ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶಂಕರನಾಗ್ ಅವರ ಪಾತ್ರ ಮಹತ್ವದ್ದು
ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತಧಿಕಾರಿಗಳು ದುಡಿದು ತಿನ್ನುವ ಫುಟ್ ಪಾತ್ ವ್ಯಾಪಾರಿಗಳ ಒಕ್ಕಲೆಬ್ಬಿಸುವುದಕ್ಕೆ ಕಿರುಕುಳ ದಿನನಿತ್ಯ ನಡೆಸುತ್ತಿದ್ದಾರೆ
ಆರೋಗ್ಯ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿ : ಡಿಸಿ
ನ.1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಧ್ವಜಾರೋಹಣವನ್ನು ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡುವರ
ಸಂಸ್ಕಾರದಿಂದ ಉತ್ತಮ ಬದುಕು ಸಾಧ್ಯ. ಹಾಗಾಗಿ ಪ್ರತಿಯೊಬ್ಬರಿಗೂ ಸಂಸ್ಕಾರ ಅಗತ್ಯ ಎಂದು ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಪಾರ ಪ್ರಮಾಣದ ರೈತರು ಬೆಳೆದ ಈರುಳ್ಳಿ ಗೆಡ್ಡೆ ತಮ್ಮ ಹೊಲದಲ್ಲಿಯೇ ಕೊಳೆತು ಹೋಗಿದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಯಂತ್ರಗಳ ಸಹಾಯದಿಂದ ನಾಶಪಡಿಸಿ ಮತ್ತು ದನಕರುಗಳನ್ನು ಬಿಟ್ಟು ಮೇಯಿಸುವ ಅಂತ ಸ್ಥಿತಿ ನಿರ್ಮಾಣವಾಗಿದೆ
ಕರ್ನಾಟಕದ ಪೊಲೀಸರು ಗಾಂಜಾ ಹಿಡಿದಿದ್ದಲ್ಲ ಈ ಜಾಲವನ್ನು ದೆಹಲಿಯ ವಿಶೇಷ ಪೊಲೀಸರು ಹಿಡಿದಿದ್ದಾರೆ. ರಾಜ್ಯದ ಬೇಹುಗಾರಿಕೆ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಇಲಾಖೆಯೂ ಭಯಾನಕ ಸ್ಕ್ಯಾಂಡಲ್ನಲ್ಲಿ ಭಾಗಿಯಾಗಿರುವುದು ದುರಂತ.
ಹರಿಹರದ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಕೋತಿಗಳು ಪ್ರವಾಹದಲ್ಲಿ ಸಿಲುಕಿವೆ. ಇವುಗಳನ್ನು ಹೊರ ತರಲು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ
Designed, Developed and Maintained by PRABHAT SERVICES ™  , AJEYA KANNADA DAILY 2019 ©