ಶಾಲೆಗಳ ಆರಂಭದ್ದೇ ದೊಡ್ಡ ಪ್ರಶ್ನೆ ಮಾಜಿ ಮೇಯರ್ ಸಂಪತ್ ರಾಜ್ 2 ದಿನ ಸಿಸಿಬಿ ಕಸ್ಟಡಿಗೆ ರಾಜ್ಯದಲ್ಲಿ ಪಟಾಕಿ ನಿಷೇಧ! ಉಪ ಕದನಕ್ಕೆ ತಾರಾ ರಂಗು*ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಕ್ಯಾಂಪೇನ್ ಕನ್ನಡದಲ್ಲ್ಲೇ ಬ್ಯಾಂಕಿಂಗ್ ಪರೀಕ್ಷೆ ನಡೆಯಬೇಕು ಬೆಂಗಳೂರು ಗಲಭೆ: ಮುಂದುವರೆದ ಮ್ಯಾಜಿಸ್ಟ್ರೇಟ್ ತನಿಖೆ ಬೆಂಗಳೂರು-ಹಾಸನ ಮಾರ್ಗ: ಹೆಚ್ಚಾಗಲಿದೆ ಟೋಲ್ ಶುಲ್ಕ ಗಣೇಶೋತ್ಸವಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಟ ಬೆಂಗಳೂರು ಗಲಭೆಯ ಹಿಂದೆ ಉಗ್ರ ಸಂಘಟನೆ ನಂಟು? ಆಸ್ಪತ್ರೆಯಲ್ಲಿದ್ದರೂ ಕರ್ತವ್ಯ ಮರೆಯದ ಸಿಎಂ ಯಡಿಯೂರಪ್ಪ
ಖಾಲಿ ಇರುವ ಏಳು ಸ್ಥಾನಗಳನ್ನು ತುಂಬಿಕೊಳ್ಳಲು ವರಿಷ್ಠರು ಸೂಚನೆ ನೀಡಿದ್ದಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ರಚನೆಗೆ ಕಾರಣರಾದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ
ವೃಕ್ಷಲಕ್ಷ ಆಂದೋಲನ ಸೇರಿದಂತೆ ಹಲವಾರು ಪರಿಸರ ಸಂಘಟನೆಗಳು ಶಿವಮೊಗ್ಗ ಮಲೆನಾಡು ಭಾಗದಲ್ಲಿ ಅಕೇಶಿಯಾ, ನೀಲಗಿರಿ ನೆಡುತೋಪು ನಿರ್ಮಾಣಕೈಬಿಡಬೇಕು ಎಂದು ಚಳುವಳಿ ನಡೆಸಿವೆ.
ಬೆಂಗಳೂರಿಗೆ ಈಗಾಗಲೇ ಬಂದಿರುವವರಲ್ಲಿ ಬಿಬಿಎಂಪಿ ಸಂಪರ್ಕಕ್ಕೆ ಹಲವರು ಸಿಗುತ್ತಿಲ್ಲ. ಇವರ ಪತ್ತೆ ಮಾಡುವುದು ಪಾಲಿಕೆಗೆ ತಲೆನೋವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಇರುವವರನ್ನು ಹುಡುಕಿ ಅವರನ್ನು ಕ್ವಾರಂಟೈನ್ನಲ್ಲಿ ಇಡಬೇಕಾದ ಅನಿವಾರ್ಯತೆ ಇದೆ.
ರಾಜ್ಯದ ಒಟ್ಟು 6.11 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಶೇ.1.3 ಕೋಟಿ (2011 ರ ಜನಗಣತಿಯ ಪ್ರಕಾರ) ಜನರು ತಂಬಾಕು ಉತ್ತಪನ್ನಗಳನ್ನು ಬಳಸುತ್ತಿದ್ದಾರೆ.ಇವರಲ್ಲಿ ಶೆ.12 ರಷ್ಟು ಜನರು ಧೂಮಪಾನಿಗಳಾಗಿದ್ದರೆ, ಶೇ.19ಜನ ವಿವಿಧ ತಂಬಾಕು ಬಳಸುತ್ತಿದ್ದಾರ
ಡಿಜಿಟಲ್ ಇಂಡಿಯಾವನ್ನು ಇನ್ನು ಮುಂದೆ ಯಾವುದೇ ಸಾಮಾನ್ಯ ಸರ್ಕಾರದ ಉಪಕ್ರಮವಾಗಿ ನೋಡಲಾಗುವುದಿಲ್ಲ. ಡಿಜಿಟಲ್ ಇಂಡಿಯಾ ಜೀವನ ವಿಧಾನವಾಗಿದೆ.
ಮತ್ತೊಂದೆಡೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮುಖ್ಯಮಂತ್ರಿ ಅವರ ಆದೇಶಕ್ಕೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸರ್ಕಾರದ ಮುಂದೆ ಬಂದಿದೆ ಬೆಂಗಳೂರು ಜಲಮಂಡಳಿಯ ಪ್ರಸ್ತಾವನೆ. ಸರ್ಕಾರ ಜಲಮಂಡಳಿ ನಿರ್ಧಾರ ಒಪ್ಪಿದರೆ ಶೀಘ್ರದಲ್ಲೇ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ.
ಎರಡೂ ಕ್ಷೇತ್ರಗಳು ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಮತದಾನ ಕೇಂದ್ರಗಳ ಬಳಿ ಮತದಾರರನ್ನು ಸೆಳೆಯುವ ಅಂತಿಮ ಕಸರತ್ತನ್ನು ನಡೆಸುತ್ತಿದ್ದ ದೃಶ್ಯವೂ ಕಂಡುಬಂದಿತು.
Designed, Developed and Maintained by PRABHAT SERVICES ™  , AJEYA KANNADA DAILY 2019 ©