ಶಿವಮೊಗ್ಗ: 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರಿಗೆ ಇಂದು ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಅವರು ಸನ್ಮಾನಿಸಿದರು.
ಉದ್ಯಮಿ ಶಿವಣ್ಣ, ಬಸವೇಶ್ವರ ಸೊಸೈಟಿ ನಿರ್ದೇಶಕ ಬಿ. ಚನ್ನಬಸಪ್ಪ, ಮಲ್ಲಪ್ಪ, ಚಂದ್ರಪ್ಪ ಮತ್ತಿತರರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©