ಗ್ರಾಮಾಂತರದ ರೇಚಿಕೊಪ್ಪ ಗ್ರಾಮದಲ್ಲಿ, ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ 50 ಲಕ್ಷ ರೂ. ವೆಚ್ಚದ ರಸ್ತೆ, 16ರೂ. ಲಕ್ಷದ ವೆಚ್ಚದ ಅಂಗನವಾಡಿ ಗುದ್ದಲಿ ಪೂಜೆ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕೊಳವೆ ಬಾವಿ ಕೊರೆಸಿದ್ದು ಉದ್ಘಾಟಿಸಿದರು.
ಕುಂಸಿ ಜಿಲ್ಲಾ ಪಂಚಾಯಿತಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಹಾಗೂ ಪ್ರಮುಖರಾದ ಲಕ್ಷ್ಮೀಕಾಂತ್ ಶೆಟ್ಟಿ, ಅರುಣ್, ಸುರೇಶ್ ಹಾಗೂ ಸುಧಾಕರ ಊರಿನ ಹಿರಿಯರು, ಗಣ್ಯರು, ನೆರವೇರಿಸಿ ಚಾಲನೆ ನೀಡಿದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©